Public News
News Subject:
ಬ್ರೇಕಿಂಗ್ : 3ನೇ ಪ್ಯಾಕೇಜ್ ಘೋಷಿಸಿದ ಸಿಎಂ : ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ 1 ಲಕ್ಷ ಪರಿಹಾರ
Upload Image:
Category:
Politics
Body:
ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಕೋವಿಡ್ ನಿಂದ ಸಾವನ್ನಪ್ಪಿದರೆ ಆ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಘೋಷಿಸಿ ಸಿಎಂ ಆದೇಶಿಸಿದ್ದಾರೆ. ಇನ್ನು 3 ನೇ ಬಾರಿ ಘೋಷಿಸಿದ ಕೋವಿಡ್ ಪ್ಯಾಕೇಜ್ ಗೆ ಸರ್ಕಾರ 250 ರಿಂದ 300 ಕೋಟಿ ರೂ ಮೀಸಲಿಡಲಾಗಿದೆ.
Reach Count:
31437