Public News

News Subject: 
ಬ್ರೇಕಿಂಗ್ : 3ನೇ ಪ್ಯಾಕೇಜ್ ಘೋಷಿಸಿದ ಸಿಎಂ : ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ 1 ಲಕ್ಷ ಪರಿಹಾರ
Upload Image: 
PublicNext-474861-514600-Politics-node
Category: 
Politics
Body: 

ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಕೋವಿಡ್ ನಿಂದ ಸಾವನ್ನಪ್ಪಿದರೆ ಆ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಘೋಷಿಸಿ ಸಿಎಂ ಆದೇಶಿಸಿದ್ದಾರೆ. ಇನ್ನು 3 ನೇ ಬಾರಿ ಘೋಷಿಸಿದ ಕೋವಿಡ್ ಪ್ಯಾಕೇಜ್ ಗೆ ಸರ್ಕಾರ 250 ರಿಂದ 300 ಕೋಟಿ ರೂ ಮೀಸಲಿಡಲಾಗಿದೆ.

Reach Count: 
31437