Kshetra Samachara
Local News Subject:
ಧಾರವಾಡ: ಥಟ್ನೆ ಜಿಗಿದು ಕಣ್ಮರೆಯಾದ ಚಿರತೆ
City:
Hubballi-Dharwad
Video Thumbnail:
Video:
Category:
Nature
Body:
ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸೆರೆ ಸಿಕ್ಕ ಚಿರತೆಯನ್ನು ಮರಳಿ ಕಾಡಿಗೆ ಬಿಟ್ಟು ಬರಲಾಗಿದೆ.
ಬೋನಿಗೆ ಬಿದ್ದ ಚಿರತೆಯನ್ನು ಕಾಡಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಬೋನು ತೆರೆಯುತ್ತಿದ್ದಂತೆ ಚಿರತೆ ಥಟ್ನೇ ಜಿಗಿದು ಕಾಡಿನೊಳಗೆ ಕಣ್ಮರೆಯಾಗಿದೆ.
Reach Count:
48143
Show Detail Screen Advertisement:
Yes