Kshetra Samachara

Local News Subject: 
ಧಾರವಾಡ: ಥಟ್‌ನೆ ಜಿಗಿದು ಕಣ್ಮರೆಯಾದ ಚಿರತೆ
City: 
Hubballi-Dharwad
Video Thumbnail: 
PublicNext--617549--node-nid
Category: 
Nature
Body: 

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸೆರೆ ಸಿಕ್ಕ ಚಿರತೆಯನ್ನು ಮರಳಿ ಕಾಡಿಗೆ ಬಿಟ್ಟು ಬರಲಾಗಿದೆ.

ಬೋನಿಗೆ ಬಿದ್ದ ಚಿರತೆಯನ್ನು ಕಾಡಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಬೋನು ತೆರೆಯುತ್ತಿದ್ದಂತೆ ಚಿರತೆ ಥಟ್‌ನೇ ಜಿಗಿದು ಕಾಡಿನೊಳಗೆ ಕಣ್ಮರೆಯಾಗಿದೆ.

Reach Count: 
48143
Show Detail Screen Advertisement: 
Yes