Kshetra Samachara
Local News Subject:
ನವಲಗುಂದ : ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ
City:
Hubballi-Dharwad
Video Thumbnail:
Video:
Category:
Infrastructure
Body:
ನವಲಗುಂದ : ತಾಲೂಕಿನ ಕೊಂಗವಾಡ ಗ್ರಾಮದ ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ತಹಶೀಲ್ದಾರ್ ನವೀನ ಹುಲ್ಲೂರ ಅವರ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.
30 ವರ್ಷ ವಯಸ್ಸಿನ ದೇಸಾಯಿ ಸಂಗಯ್ಯ ಜವಳಿ ಮತ್ತು 40 ವರ್ಷ ವಯಸ್ಸಿನ ಶರಣಯ್ಯ ಸಂಗಯ್ಯ ಜವಳಿ ಅವರನ್ನು ಅಗ್ನಿಶಾಮಕ ದಳ ರಕ್ಷಣಾ ಸಿಬ್ಬಂದಿ, ನವಲಗುಂದ ತಹಶೀಲ್ದಾರ್ ನವೀನ ಹುಲ್ಲೂರ ಹಾಗೂ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ರಕ್ಷಿಸಲಾಯಿತು.
Reach Count:
50221
Show Detail Screen Advertisement:
Yes