Kshetra Samachara
Local News Subject:
ನವಲಗುಂದ : ಹೊಲಗಳಿಗೆ ನುಗ್ಗಿದ ನೀರು, ಇದು ಜಮೀನೋ ಕೆರೆಯೋ
City:
Hubballi-Dharwad
Video Thumbnail:
Video:
Category:
Nature
Agriculture
Body:
ನವಲಗುಂದ : ತಾಲ್ಲೂಕಿನ ಹನಸಿ ಗ್ರಾಮದಲ್ಲಿ ತುಪ್ಪರಿ ಹಳ್ಳ ತುಂಬಿ ಬಂದ ಪರಿಣಾಮ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ಈ ಹಿನ್ನಲೆ ರೈತ ತಲೆ ಮೇಲೆ ಕೈಹೋತ್ತು ಕೂರುವಂತಾಗಿದೆ.
ಹೌದು ಹನಸಿ ಗ್ರಾಮದ ಮಲಿಕಾರ್ಜುನ ಗುಜ್ಜಳ ಎಂಬ ರೈತನ ಜಮೀನಿಗೆ ನೀರು ನುಗ್ಗಿದ ಪರಿಣಾಮ ಕೆರೆಯಂತೆ ಕಾಣುತ್ತಿದ್ದು ಹೆಸರು, ಹತ್ತಿ, ಗೋವಿನ ಜೋಳ ಸಂಪೂರ್ಣ ನೀರು ಪಾಲಾಗಿದ್ದು, ರೈತ ಕಣ್ಣೀರಲ್ಲಿ ಕೈತೋಳೆಯುವಂತಾಗಿದೆ. ಸರ್ಕಾರ ರೈತರ ಸಂಕಷ್ಟಕ್ಕೆ ಕೈ ಜೋಡಿಸಿ, ಪರಿಹಾರ ನೀಡಲು ಮುಂದಾಗಬೇಕಿದೆ.
Reach Count:
29135
Show Detail Screen Advertisement:
Yes