Kshetra Samachara

Local News Subject: 
ಉಡುಪಿ: ಮಾಧ್ಯಮದ ಬಗ್ಗೆ ಜನರಿಗೆ ತುಂಬ ನಿರೀಕ್ಷೆಗಳಿವೆ: ಹಿರಿಯ ವಕೀಲೆ ವಾಣಿ ವಿ.ರಾವ್
City: 
Udupi
Mangalore
Category: 
Greetings
Body: 

ಉಡುಪಿ :ಉಡುಪಿಯ ಹಿರಿಯ ವಕೀಲೆ ವಾಣಿ ವಿ ರಾವ್ ಪಬ್ಲಿಕ್ ನೆಕ್ಸ್ಟ್ ಗೆ ಶುಭಹಾರೈಸಿದ್ದಾರೆ. ಮಾಧ್ಯಮಗಳ ಬಗ್ಗೆ ಜನರಿಗೆ ಬಹಳ ನಿರೀಕ್ಷೆಗಳಿರುತ್ತವೆ.ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡಬೇಕು. ಮುಖ್ಯವಾಗಿ ನ್ಯಾಯಾಲಯದ ವರದಿಗಳನ್ನು ಪ್ರಕಟಿಸುವಾಗ ನಿಖರವಾದ ಮಾಹಿತಿ ಕೊಡಬೇಕಾಗುತ್ತದೆ.ಆ ಕೆಲಸ ಈ ಸಂಸ್ಥೆಯಿಂದ ಆಗಲಿ. ಅದರ ಜೊತೆಗೆ ನಿಷ್ಪಕ್ಷಪಾತವಾದ ಸುದ್ದಿಗಳು ಪಬ್ಲಿಕ್ ನೆಕ್ಸ್ಟ್ ನಲ್ಲಿ ಬರಲಿ.ಈ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದ್ದಾರೆ.

Reach Count: 
4006
Show Detail Screen Advertisement: 
Yes