Kshetra Samachara

Local News Subject: 
ಕುಂದಗೋಳ: ಪಕ್ಷ ಸಂಘಟನೆ ಸಭೆ ನಡೆಸಿದ ಬಿಜೆಪಿ ಎಸ್.ಸಿ. ಮೋರ್ಚಾ
City: 
Hubballi-Dharwad
Upload Image: 
PublicNext-497309-553264-Hubballi-Dharwad-Politics-node
Category: 
Politics
Body: 

ಕುಂದಗೋಳ: ಭಾರತೀಯ ಜನತಾ ಪಾರ್ಟಿ ಎಸ್.ಸಿ ಮೋರ್ಚಾದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಎಸ್.ಸಿ ಮೋರ್ಚಾ ಅಧ್ಯಕ್ಷತೆ ಗೋಪಾಲ್ ದೊಡ್ಮನಿ ಹಾಗೂ ಮಂಡಲ ಅಧ್ಯಕ್ಷರು ರವಿಗೌಡ ಪಾಟೀಲ್ ರಾಜ್ಯ ಕಾರ್ಯಕಾರಣಿ ಸದಸ್ಯರು ಸಹ ಉಸ್ತುವಾರಿಗಳು ಧಾರವಾಡ ಜಿಲ್ಲೆ ಬಿ ಎನ ಸೂರ್ಯಪ್ರಕಾಶ ಹಾಗೂ ಕಾರವಾರ ಜಿಲ್ಲಾ ಅಧ್ಯಕ್ಷರು ಉದಯ ಬಸೆಟ್ಟಿ ಭಾಗವಹಿಸಿ ಪಕ್ಷ ಸಂಘಟನೆಯ ಬಗ್ಗೆ ಮಾತಾಡಿದರು.

ಕಾರ್ಯಕ್ರಮದ ಸ್ವಾಗತ ಸುರೇಶ್ ಮಾರಪ್ಪನವರು ಪ್ರಾಸ್ತಾವಿಕವಾಗಿ ಭರಮಗೌಡ ದ್ಯಾಮನಗೌಡ್ರ ವಂದನಾರ್ಪಣೆ ಬಸವರಾಜ ಕಾಳೆ ಹಾಗೂ ಪಟ್ಟಣ ಪಂಚಾಯತಿ ಸದಸ್ಯರು ಹನುಮಂತಪ್ಪ ಮೇಲ್ಮನಿ ಹಾಗೂ ಎಲ್ಲಾ ಎಸ್ ಸಿ ಮೋರ್ಚಾ ಪದಾಧಿಕಾರಿಗಳು ಸಂಘಟನೆ ಬಗ್ಗೆ ಮಾತಾಡಿದರು ಸೂರ್ಯಪ್ರಕಾಶ್ ರವಿ ಗೌಡ ಪಾಟೀಲ್ ಉದಯ ಬಸೆಟ್ಟಿ ಇತರರು ಉಪಸ್ಥಿತರಿದ್ದರು.

Reach Count: 
11842
Show Detail Screen Advertisement: 
Yes