Kshetra Samachara

Local News Subject: 
ನವಲಗುಂದ : ಶಿರಕೋಳ ಗ್ರಾಮಕ್ಕೆ ಶಾಸಕರ ಭೇಟಿ, ಹಾನಿಗೋಳಗಾದ ಬೆಳೆಗಳ ವೀಕ್ಷಣೆ
City: 
Hubballi-Dharwad
Category: 
Politics
Body: 

ನವಲಗುಂದ : ತಾಲ್ಲೂಕಿನದ್ಯಂತ ಸುರಿದ ಹೆಚ್ಚಿನ ಪ್ರಮಾಣದ ಮಳೆಗೆ ಈಗಾಗಲೇ ರೈತರು ತತ್ತರಿಸಿದ್ದು, ಈ ಹಿನ್ನಲೆ ಶನಿವಾರ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ತಾಲೂಕಿನ ಶಿರಕೋಳ ಗ್ರಾಮಕ್ಕೆ ಭೇಟಿ ನೀಡಿ ಹಾನಿಯಾದ ಬೆಳೆಗಳನ್ನು ಮತ್ತು ಮುಳುಗಡೆಯಾದ ಸೇತುವೆಗಳನ್ನು ವೀಕ್ಷಿಸಿದರು.

ನಂತರ ಬೆಳೆಹಾನಿಯಾಗಿರುವ ಕುರಿತು ಅಧಿಕಾರಿಗಳ ಬಳಿ ಸಮಗ್ರ ಮಾಹಿತಿ ಪಡೆದು, ಪರಿಹಾರ ಕ್ರಮ ಜರುಗಿಸುವಂತೆ ಹಾಗೂ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

Reach Count: 
23487
Show Detail Screen Advertisement: 
Yes