Kshetra Samachara
Local News Subject:
ನವಲಗುಂದ: ಹೊಲದ ತುಂಬ ಅನ್ನದ ಅಗಿ: ಬೆಳೆದವರು ರೇವಪ್ಪ ಮಜ್ಜಗಿ
City:
Hubballi-Dharwad
Video Thumbnail:
Video:
Category:
Agriculture
Body:
ಸೂರ್ಯಾನಂಗ ಹೊಳಿತೈತಿ ಹೊಲದಾಗಿನ ಕಣ
ಕಣದಾಗ ದುಡಿಯೋಣ ಬಾ ಪ್ರತಿಕ್ಷಣ
ಕಾಳು ತಗಿಯುವಾಗ ಇರಬೇಕ್ರಿ ಜತನಾ
ಆಮ್ಯಾಲ ಕೈ ತುಂಬ ರೊಕ್ಕಾ ಝಣಝಣ
ಇಷ್ಟೇ ಇಷ್ಟು ಮಳೆ ಆದ್ರೂ ಸಾಕು ನಂಬಿದ ಭೂಮಿ ನಮ್ಮನ್ನ ಕೈ ಬಿಡೋದಿಲ್ಲ. ಯಾರೇನಂತಾರೋ ಗೊತ್ತಿಲ್ಲ, ನಮಗೆ ದುಡಿಮೆಯೊಂದೇ ಗೊತ್ತು, ಅದೇ ನಮ್ಮ ಬದುಕಿನ ಗತ್ತು, ಅದೇ ನಮ್ಮ ಆಸ್ತಿ ಸಂಪತ್ತು, ಅದೇ ನಮ್ಮ ಪಾಲಿನ ಮುತ್ತು- ನತ್ತು.
ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕು ತಡಹಾಳ ಗ್ರಾಮದ ಅನುಭವಸ್ಥ ಅನ್ನದಾತ ರೇವಪ್ಪ ಮಜ್ಜಗಿ ಅವರ ಬಗ್ಗೆ ತಿಳಿಯುವಾ ಬನ್ನಿ..
Reach Count:
53161
Show Detail Screen Advertisement:
Yes