Kshetra Samachara

Local News Subject: 
ನಮ್ಮ ನವಲೂರ ಪ್ಯಾರಲ ಹಣ್ಣ : ರಸ್ತೆ ಪಕ್ಕ ಪ್ಯಾರಲ ಸವಿದ ಜೋಶಿ
City: 
Hubballi-Dharwad
Upload Image: 
PublicNext--552874--node-nid
PublicNext--552875--node-nid
PublicNext--552876--node-nid
PublicNext--552877--node-nid
Category: 
Politics
Body: 

ಧಾರವಾಡ: ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯ ಎಂಥಹದ್ದೇ ಉನ್ನತ ಸ್ಥಾನಕ್ಕೆ ಹೋದರು ಮರಳಿ ನಮ್ಮೂರಿಗೆ ಬಂದಾಗ ಸಿಗುವ ಆನಂದವೇ ಬೇರೆ ಅದರಲ್ಲೂ ನಮ್ಮಷ್ಟಿದ ಹಣ್ಣು,ಹಂಪಲ ತಿನಿಸು ಸಿಕ್ರಂತೂ ಕೇಳತ್ತಿರಾ…

ಸದ್ಯ ಧಾರವಾಡದಲ್ಲಿಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಕೇಂಧ್ರ ಸಚಿವ ಪ್ರಹ್ಲಾದ್ ಜೋಶಿ ಮಾರ್ಗ ಮಧ್ಯ ರಸ್ತೆ ಬದಿ ನಿಂತು ಪ್ಯಾರಲ ಹಣ್ಣು ಸವಿದಿದ್ದಾರೆ. ಜೊತೆಗೆ ಹಳೆಯ ನೆನಪುಗಳನ್ನು ಮೆಲಕುಹಾಕಿದ್ದಾರೆ.

ಧಾರವಾಡ ಪೇಡದಷ್ಟೇ ನವಲೂರ ಪೇರಳೆ ಹಣ್ಣು ಬಹಳ ಫೇಮಸ್. ಧಾರವಾಡ ಕಾರ್ಯಕ್ರಮಕ್ಕೆ ಹೋಗಬೇಕಾದ್ರೇ ಸಾವಯವ ಕೃಷಿ ರೈತ ಮಹಿಳೆ ರೇಣುಕಾ ರಾವಳ ಅವರು ಬೆಳದಿದ್ದ ಹಣ್ಣು ತಗೊಂಡು ಸವಿದೆ. ಧಾರವಾಡಕ್ಕೆ ಬಂದರೆ ಪೇರಲ ಹಣ್ಣು ತಿನ್ನೋಕೆ ಮರೆಯಬೇಡಿ ಅಂತಾ ಜೋಶಿ ಖುಷಿ ಹಂಚಿಕೊಂಡಿದ್ದಾರೆ.

Reach Count: 
26013
Show Detail Screen Advertisement: 
Yes