Kshetra Samachara

Local News Subject: 
ಕಲಘಟಗಿ: ಸಂಗಮೇಶ್ವರ ಹತ್ತಿರದ ತಟ್ಟಿಹಳ್ಳ ತುಂಬಿ ಹರಿದು ಪ್ರವಾಹ: ಕೊಚ್ಚಿ ಹೋದ ಬೆಳೆ
City: 
Hubballi-Dharwad
Video Thumbnail: 
PublicNext--552866--node-nid
Category: 
Nature
Body: 

ಕಲಘಟಗಿ: ತಾಲೂಕಿನ ಸಂಗಮೇಶ್ವರ ಗ್ರಾಮದ ಹತ್ತಿರದ ತಟ್ಟಿಹಳ್ಳ ತುಂಬಿ ಹರಿದು ಪ್ರವಾಹ ಬಂದಿದ್ದು,ಪಕ್ಕದಲ್ಲಿರುವ ರೈತರ ಜಮೀನುಗಳಲ್ಲಿನ ಕಬ್ಬು,ಗೋವಿನಜೋಳ ಹಾಗೂ ತೋಟದ ಬೆಳೆ ನೀರಿನ ಸೆಳೆವಿಗೆ ಕೊಚ್ಚಿ ಹಾಳಾಗಿವೆ.

ಇದರಿಂದ ರೈತರಿಗೆ ಅಪಾರ ಬೆಳೆ ನಷ್ಟವಾಗಿದೆ.ಕಂದಾಯ,ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸರಕಾರವನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Reach Count: 
22798
Show Detail Screen Advertisement: 
Yes