Kshetra Samachara

Local News Subject: 
ಕಲಘಟಗಿ: ದ್ಯಾಮಾಪುರ ಕೆರೆ ತುಂಬಿ ಹರಿದು ಅಪಾರ ಬೆಳೆ ಹಾನಿ: ರೈತ ತತ್ತರ
City: 
Hubballi-Dharwad
Video Thumbnail: 
PublicNext--552730--node-nid
Category: 
Nature
Agriculture
Body: 

ಕಲಘಟಗಿ: ತಾಲೂಕಿನ ದ್ಯಾಮಾಪುರ ಗ್ರಾಮದಲ್ಲಿ ಹಿರೇಕೆರೆ ತುಂಬಿ ಹರಿದು ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಸತತ ಸುರಿದ ಮಳೆಗೆ ಕೆರೆ ತುಂಬಿ ಹರಿಯುತ್ತಿದ್ದು ಸೋಯಾ, ಭತ್ತ,ಗೋವಿನ ಜೋಳದ ಬೆಳೆ ಹಾನಿಯಾಗಿದೆ.
ಇದರಿಂದ ರೈತರರಿಗೆ ಆರ್ಥಿಕ ನಷ್ಟವಾಗಿದೆ.

Reach Count: 
21012
Show Detail Screen Advertisement: 
Yes