Kshetra Samachara
Local News Subject:
ಕಲಘಟಗಿ: ದ್ಯಾಮಾಪುರ ಕೆರೆ ತುಂಬಿ ಹರಿದು ಅಪಾರ ಬೆಳೆ ಹಾನಿ: ರೈತ ತತ್ತರ
City:
Hubballi-Dharwad
Video Thumbnail:
Video:
Category:
Nature
Agriculture
Body:
ಕಲಘಟಗಿ: ತಾಲೂಕಿನ ದ್ಯಾಮಾಪುರ ಗ್ರಾಮದಲ್ಲಿ ಹಿರೇಕೆರೆ ತುಂಬಿ ಹರಿದು ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಸತತ ಸುರಿದ ಮಳೆಗೆ ಕೆರೆ ತುಂಬಿ ಹರಿಯುತ್ತಿದ್ದು ಸೋಯಾ, ಭತ್ತ,ಗೋವಿನ ಜೋಳದ ಬೆಳೆ ಹಾನಿಯಾಗಿದೆ.
ಇದರಿಂದ ರೈತರರಿಗೆ ಆರ್ಥಿಕ ನಷ್ಟವಾಗಿದೆ.
Reach Count:
21012
Show Detail Screen Advertisement:
Yes