Kshetra Samachara

Local News Subject: 
ನವಲಗುಂದ : 72 ಗಂಟೆಯೊಳಗೆ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಿ ಎಂದು ಶಾಸಕರ ಮನವಿ
City: 
Hubballi-Dharwad
Upload Image: 
PublicNext-497056-552626-Hubballi-Dharwad-WaterPower-Nature-Agriculture-node
Category: 
WaterPower
Nature
Agriculture
Body: 

ನವಲಗುಂದ : ಕಳೆದ ಎರಡು ಮೂರು ದಿನಗಳಿಂದ ರಾಜ್ಯದಾದ್ಯಂತ ಹೆಚ್ಚು ಮಳೆಯಾಗುತ್ತಿರುವುದರಿಂದ ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕುಗಳ ರೈತರು ಬೆಳೆ ವಿಮೆ ಮಾಡಿಸಿದ್ದಲ್ಲಿ, ಮಳೆಯಿಂದ ಬೆಳೆ ಹಾನಿಯಾಗಿದ್ದರೇ ಅಂತಹ ರೈತರು ಬೆಳೆ ವಿಮೆ ತುಂಬಿದ ರಶೀದಿಯೊಂದಿಗೆ ಅರ್ಜಿಯನ್ನು 72 ಗಂಟೆಯೊಳಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಉಪಸ್ಥಿತರಿರುವ Barati Axa ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೆ ಸಲ್ಲಿಸಲು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.

Reach Count: 
8909
Show Detail Screen Advertisement: 
Yes