Kshetra Samachara

Local News Subject: 
ಕಲಘಟಗಿ: ವಿಶೇಷಚೇತನನ ಮನೆಗೆ ನುಗ್ಗಿದ ಮಳೆ ನೀರು: ಸಹಾಯಕ್ಕೆ ಆಗ್ರಹ
City: 
Hubballi-Dharwad
Video Thumbnail: 
PublicNext--552574--node-nid
Category: 
Nature
Human Stories
Body: 

ಕಲಘಟಗಿ: ತಾಲೂಕಿನ ಮಲ್ಲಕನಕೊಪ್ಪ ಗ್ರಾಮದಲ್ಲಿ ಮನೆಗೆ ಮಳೆ ನೀರು ನುಗ್ಗಿ ವಿಶೇಷಚೇತನ ರೊಬ್ಬರು ತೊಂದರೆಗೆ ಒಳಗಾಗಿದ್ದಾರೆ.

ಗ್ರಾಮದ ವಿಶೇಷಚೇತನ ಈಶ್ವರಪ್ಪ ಜಾಲಿಹಾಳ ಮನೆಯಲ್ಲಿ ಮಳೆ ನೀರು ನುಗ್ಗಿರುವುದರಿಂದ ತೀರಾ ಸಮಸ್ಯೆಯಾಗಿದೆ.

ಮಲಗಲು ಜಾಗವಿಲ್ಲದೆ ರಾತ್ರಿ ವೇಳೆ ಕಟ್ಟೆಯ ಮೇಲೆ ವಿಶಾಂತ್ರಿ ಪಡೆದಿದ್ದಾರೆ.ಮಳೆಗಾಲದಲ್ಲಿ ಪ್ರತಿಬಾರಿ ಸಮಸ್ಯೆಯಾಗುತ್ತಿದ್ದು,ಅಧಿಕಾರಿಗಳು ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡ ಬೇಕು ಎಂದು ಈಶ್ವರಪ್ಪ ಜಾಲಿಹಾಳ ಆಗ್ರಹಿಸಿದರು.

ಅಧಿಕಾರಿಗಳು ಗಮನ ಹರಿಸಿ ಈಶ್ವರಪ್ಪ ಜಾಲಿಹಾಳ ಅವರಿಗೆ ಸಹಾಯ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಲಘಟಗಿ ತಾಲೂಕಿನ ವಿಕಲಚೇತನ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹೋರಾಟ ನಡೆಸಲಾಗುವುದು ಎಂದು ತಾಲೂಕು ವಿಕಲಚೇತನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಾವಲಸಾಬ ಗಂಜಿಗಟ್ಟಿ ಆಗ್ರಹಿಸಿದ್ದಾರೆ.

Reach Count: 
20683
Show Detail Screen Advertisement: 
Yes