Kshetra Samachara

Local News Subject: 
ಕುಂದಗೋಳದಲ್ಲಿ ಶಿವಾಜಿ ಜಯಂತಿ ಆಚರಣೆ
City: 
Hubballi-Dharwad
Gadag
Hubballi-Dharwad
Upload Image: 
Category: 
Cultural Activity
Body: 

ಕುಂದಗೋಳ :ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ತಹಶೀಲ್ದಾರ ಬಸವರಾಜ ಮೆಳವಂಕಿ ಭಾವ ಚಿತ್ರದ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದೂಗಳ ರಕ್ಷಣೆಗಾಗಿ ಶಿವಾಜಿ ಮಹಾರಾಜರು ಹೋರಾಡಿದ ಘಟನೆಗಳನ್ನು ಸ್ಮರಿಸಿ ಅವರ ಆದರ್ಶ ತತ್ವಗಳನ್ನು ಇಂದಿನ ಯುವಕರು ಮನದಲ್ಲಿ ಅಳವಡಿಸಿಕೊಳ್ಳುವಂತೆ ಕರೆನೀಡಿದರು.ಸಿಪಿಐ ಎನ್.ಬಿ.ನೀಲಗಾರ, ಪಿ.ಎಸ್.ಐ.ಎಸ್.ಬಿ.ಚಲವಾದಿ, ಉಪನೊಂದಾವಣಿ ಅಧಿಕಾರಿ ಎಸ್.ವಿ.ಮೆಣಸಿನಕಾಯಿ,

ಸಮಾಜದ ಮುಖಂಡರಾದ ಜಿ.ಡಿ.ಘೋರ್ಪಡೆ,ವಿಠಲ್ ಚವ್ಹಾಣ,ವಸಂತ ಶಿಂದೆ,ಮಾರುತಿ ಕಲಘಟಗಿ,ಶಂಕರ ಪರಮೇಕರ,ಜ್ಯೋತಿಭಾ ಕೈರೋಜಿ,ವಿಷ್ಣು ಭಾನೋಜಿ,ಪ್ರಕಾಶ ಟೀಕಪ್ಪನವರ,ಮಾರುತಿ ಕೈರೋಜಿ,ಸಂಭಾಜಿ ತಡಸದ,ಗಣೇಶ ಕೊಕಾಟೆ, ಕೃಷ್ಣಾ ಮಾನಪ್ಪಣವರ,ಅನೇಕ ಸಮಾಜದ ಮುಖಂಡರುಗಳು,ಮಹಿಳೆಯರು ಭಾಗವಹಿಸಿದ್ದರು.

Reach Count: 
1