Kshetra Samachara
ದಿನಾಂಕ:20-02-2019 ರಂದು ಧಾರವಾಡ ಘಟಕದ ವಿವಿಧ ಪ್ರದೇಶಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ನವನಗರ (ಭಾಗಶಃ), ಸಂಗೊಳ್ಳಿ ರಾಯಾಣ್ಣ ನಗರ ತೆಜಸ್ವಿ ನಗರ(ಭಾಗಶಃ), ಕಲ್ಯಾಣ ನಗರ (ಭಾಗಶಃ), ನೀರು ಸರಬರಾಜು ಮಾಡಲಾಗುವದು.
ನಾರಾಯಾಣಪುರ, ನಾಡಗೇರ ಪಾರ್ಕ, ಜಡ್ಜ ಕ್ವಾಟ್ರಸ್, ಬ್ರಹ್ಮ ಚೈತನ್ಯ ಪಾರ್ಕ, ಪವನ ಪಾರ್ಕ, ಮಂಗಳಗಟ್ಟಿ ಪ್ಲಾಟ್, ಹೆಬ್ಲಿಕರ ಪ್ಲಾಟ್, ಕಾಳೆ ಪ್ಲಾಟ್, ಬೇಂದ್ರೆ ನಗರ, ಬನಶ್ರೀ ನಗರ, ಐಶ್ವರ್ಯಲೆಜೌಟ್, ದುರ್ಗಾ ಕಾಲೋನಿ, ಪಡಿಬಸವೇಶ್ವರ ಕಾಲೋನಿ, ಭಾರತಿ ನಗರ ಕೆಳಗಿನ ಭಾಗ,
ರಾಣಿಚನ್ನಮ್ಮ ನಗರ, ಸಿದ್ದಾರಾಮೇಶ್ವರ ಕಾಲೋನಿ, ರೆವಿನ್ಯೂ ಕಾಲೋನಿ, ವಿಜಯಾನಂದ ನಗರ, ಪಾಟೀಲ ಲೆಔಟ್, ಅನುಷ ಲೆಜೌಟ್, ಸೃಷ್ಠಿ ಲೆಜೌಟ್, ಗ್ಯಾನಭಾ ಲೆಜೌಟ್, ಸಿದ್ದೇಶ್ವರ ನಗರ, ಹೆಬ್ಬಳ್ಳಿ ಫಾರ್ಮ, ಭಾವಿಕಟ್ಟಿ ಪ್ಲಾಟ್, ಹಾಶ್ಮಿ ನಗರ, ಕೊಳಿಕೇರಿ, ಚನ್ನವೀರ ನಗರ,
ಪಾಶ್ವನಾಥ ಕಾಲೋನಿ, ರಾಮರಹೀಮ ಕಾಲೋನಿ, ವೆಂಕಟೇಶ್ವರ ಕಾಲೋನಿ, ಸಾಯಿ ಗಣೀಶ ಲೆಜೌಟ್, ಪಿಡಬ್ಲ್ಯುಡಿ ಕ್ವಾಟರ್ಸ, ಕೆಸಿಡಿ ಸರ್ಕಲ್, ಸಪ್ತಾಪೂರ ಮೇನ್ ರೋಡ್, ದಾಸನಕೊಪ್ಪ ಸರ್ಕಲ್, ನಾರಾಯಣಪೂರ 1ರಿಂದ 5 ಕ್ರಾಸ್, ಹಳಿಯಾಳ ನಾಕಾ, ರಪಾಟಿ ಕಲ್ಯಾಣ ಮಂಟಪ, ಸರ್ಕಾರಿ ಮುದ್ರಣಾಲಯ, ಜಡ್ಜ್ ಕ್ವಾಟರ್ಸ್, ಫಾರೆಸ್ಟ್ ಕ್ವಾಟರ್ಸ, ಸಂಪಿಗೆ ನಗರ, ಕೆ.ಹೆಚ್.ಬಿ.ಕಾಲೋನಿ, ಡಿ.ಎನ್.ಕೊಪ್ಪ, ಗಳಲ್ಲಿ ನೀರು ಸರಬರಾಜು ಮಾಡಲಾಗುವದು.