Kshetra Samachara
Local News Subject:
ಧಾರವಾಡ ಜಿಲ್ಲಾ ಆಸ್ಪತ್ರೆಗೆ ಆಕ್ಸಿಜನ್ ಸಾಂದ್ರಕಗಳ ಹಸ್ತಾಂತರ
City:
Hubballi-Dharwad
Video:
Category:
Health & Fitness
Body:
ಧಾರವಾಡ: ಬೆಂಗಳೂರಿನ ಕೆಪೆಜಿಮಿನಿ ಕಂಪೆನಿಯ ಸಿಬ್ಬಂದಿ ರವಿ ಕಾಪಸೆ ಅವರು ಶಾಸಕ ಅರವಿಂದ ಬೆಲ್ಲದ ಅವರ ಪ್ರೋತ್ಸಾಹದಿಂದ ಧಾರವಾಡ ಜಿಲ್ಲಾಸ್ಪತ್ರೆಗೆ ನೀಡಿರುವ 10 ಲೀಟರ್ ಸಾಮರ್ಥ್ಯದ 22 ಆಕ್ಸಿಜನ್ ಸಾಂದ್ರಕಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಇಂದು ಜಿಲ್ಲಾಸ್ಪತ್ರೆಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸೆ ಡಾ.ಶಿವಕುಮಾರ ಮಾನಕರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದಿನಕರ, ಸಾಮಾಜಿಕ ಕಾರ್ಯಕರ್ತೆ ಓಟಿಲಿ ಅನ್ಬನ್ಕುಮಾರ ಸೇರಿದಂತೆ ಇತರರು ಇದ್ದರು.
Reach Count:
25239
Show Detail Screen Advertisement:
Yes