Kshetra Samachara

Local News Subject: 
ಉದ್ಯಾವರ: ಮೀನುಗಾರರ ಬಲೆಗೆ ಸಿಲುಕಿತು ಪುರಾತನ ಶ್ರೀ ದೇವಿ ವಿಗ್ರಹ!
City: 
Udupi
Mangalore
Video Thumbnail: 
PublicNext--514928--node-nid
Category: 
Human Stories
Body: 

ಉದ್ಯಾವರ: ನೂರಾರು ವರ್ಷಗಳ ಹಿಂದಿನ, ಪಂಚಲೋಹದಿಂದ ನಿರ್ಮಿಸಲಾದ ಶ್ರೀ ಮೂಕಾಂಬಿಕೆ ದೇವಿಯ ಪುರಾತನ ವಿಗ್ರಹ ಉದ್ಯಾವದ ಬೊಳ್ಜೆ ನದಿಯಲ್ಲಿ ಸ್ಥಳೀಯ ಮೀನುಗಾರರ ಬಲೆಗೆ ಸಿಲುಕಿದ್ದು, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ
ಅರ್ಚಕರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಮಾತನಾಡಿ, ನೂರಾರು ವರ್ಷಗಳ ಹಿಂದಿನ ಪಂಚಲೋಹದ ಮೂರ್ತಿ ಇದಾಗಿದ್ದು, ಉತ್ತಮ ಗುಣಮಟ್ಟದಲ್ಲಿದೆ. ದೇವಸ್ಥಾನದ ನೂತನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ಹಳೆ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಿರುವ ಸಾಧ್ಯತೆ ಇದೆ. ಈ ಮೂರ್ತಿಯನ್ನು ಮುಂದೇನು ಮಾಡುವುದೆಂದು ನಿರ್ಧರಿಸಲಿದ್ದೇವೆ ಎಂದರು.

Reach Count: 
9186