Kshetra Samachara
Local News Subject:
ಕಾಪು : ಬಲಿಗಾಗಿ ಕಾಯುತ್ತಿದೆ ಮರಣ ಗುಂಡಿ, ಗುಂಡಿಯನ್ನು ಕಾಯುತ್ತಿದೆ ಪ್ಲಾಸ್ಟಿಕ್ ಬಕೆಟ್
City:
Udupi
Mangalore
Video Thumbnail:
Video:
Category:
Infrastructure
Body:
ಕಾಪು : ಕಾಪು ಪೇಟೆಯ ವೈಶಾಲಿ ಹೋಟೆಲ್ ಪಕ್ಕದಲ್ಲಿ ನೂರಾರು ಜನ ಓಡಾಡುವ ಮುಖ್ಯ ರಸ್ತೆಯಲ್ಲಿ ಚರಂಡಿಯು ಬಾಯಿ ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದೆ.
ಕಳೆದ ಮಳೆಗಾಲದಲ್ಲೂ ಇದೆ ರೀತಿಯಲ್ಲಿ ಮ್ಯಾನ್ ಹೋಲ್ ಕುಸಿದಿದ್ದು ಬಳಿಕ ಪುರ ಸಭೆಯು ಮಣ್ಣು ತುಂಬಿ ದುರಸ್ಥಿ ಪಡಿಸಿತ್ತು. ಈಗ ಅದೇ ರೀತಿಯಲ್ಲಿ ಬಾಯಿ ತೆರೆದು ಕೊಂಡಿddu ಮತ್ತಷ್ಟು ಅಪಾಯದ ಭೀತಿ ಎದುರಾಗಿದೆ. ಆದಷ್ಟು ಶೀಘ್ರದಲ್ಲಿ ಇಲ್ಲಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸುವಲ್ಲಿ ಪುರಸಭೆ ಗಮನ ಹರಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದರೆ
Reach Count:
11913