Kshetra Samachara
Local News Subject:
ಹುಬ್ಬಳ್ಳಿ: ಸೋಂಕು ತಗುಲಿದರೆ ಹೆದರಬೇಡಿ, ಯೋಗ ಮಾಡಿ ಪುಸ್ತಕ ಓದಿ: ಲಿಂಗರಾಜ ಅಂಗಡಿ
City:
Hubballi-Dharwad
Video:
Category:
Health & Fitness
COVID
Body:
ಹುಬ್ಬಳ್ಳಿ:ಕೊರೊನಾ ಹಾವಳಿ ನಡುವೆಯೂ ಅದೆಷ್ಟೋ ಸೋಂಕಿತರು ಭಯದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಭಯ ಬಿಟ್ಟು ಯೋಗ ಮಾಡಿ, ರೋಗದಿಂದ ಮುಕ್ತರಾಗಿ ಎಂದು ಸೋಂಕಿನಿಂದ ಗುಣಮುಖರಾಗಿ ಬಂದ ಕಸಾಪ ಜಿಲ್ಲಾಧ್ಯಕ್ಷ, ಮಹಿಳಾ ಕಾಲೇಜಿನ ಪ್ರಾಂಶುಪಾಲ ಲಿಂಗರಾಜ ಅಂಗಡಿ ಸಲಹೆ ನೀಡಿದ್ದಾರೆ.
Reach Count:
60666