Kshetra Samachara

Local News Subject: 
ಹುಬ್ಬಳ್ಳಿ: ಸೋಂಕು ತಗುಲಿದರೆ ಹೆದರಬೇಡಿ, ಯೋಗ ಮಾಡಿ ಪುಸ್ತಕ ಓದಿ: ಲಿಂಗರಾಜ ಅಂಗಡಿ
City: 
Hubballi-Dharwad
Category: 
Health & Fitness
COVID
Body: 

ಹುಬ್ಬಳ್ಳಿ:ಕೊರೊನಾ ಹಾವಳಿ ನಡುವೆಯೂ ಅದೆಷ್ಟೋ ಸೋಂಕಿತರು ಭಯದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಭಯ ಬಿಟ್ಟು ಯೋಗ ಮಾಡಿ, ರೋಗದಿಂದ ಮುಕ್ತರಾಗಿ ಎಂದು ಸೋಂಕಿನಿಂದ ಗುಣಮುಖರಾಗಿ ಬಂದ ಕಸಾಪ ಜಿಲ್ಲಾಧ್ಯಕ್ಷ, ಮಹಿಳಾ ಕಾಲೇಜಿನ ಪ್ರಾಂಶುಪಾಲ ಲಿಂಗರಾಜ ಅಂಗಡಿ ಸಲಹೆ ನೀಡಿದ್ದಾರೆ.

Reach Count: 
60666